tag:blogger.com,1999:blog-3999938973366138086.post4704224083923754713..comments2023-12-02T11:37:24.477+05:30Comments on ಪ್ರೇಮತಾಣ: ಕನ್ನಡಿಪ್ರೇಮತಾಣhttp://www.blogger.com/profile/04637584025392553280noreply@blogger.comBlogger15125tag:blogger.com,1999:blog-3999938973366138086.post-8581735279526882262018-09-14T16:24:10.701+05:302018-09-14T16:24:10.701+05:30Heartened by your kind appreciative remarks. Than...Heartened by your kind appreciative remarks. Thank you so much.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-89602363330337960002018-08-26T00:40:20.736+05:302018-08-26T00:40:20.736+05:30Exllent explanation of history. What a great study...Exllent explanation of history. What a great study profound analysis thank you sir. Please write about chegiz Khan Anonymoushttps://www.blogger.com/profile/12649063483875444935noreply@blogger.comtag:blogger.com,1999:blog-3999938973366138086.post-36991545905865882652016-08-05T20:45:41.061+05:302016-08-05T20:45:41.061+05:30ಕಥೆ ನಿಮಗೆ ಇಷ್ಟವಾದದ್ದು ಸಂತಸದ ವಿಷಯ. ಧನ್ಯವಾದಗಳು.ಕಥೆ ನಿಮಗೆ ಇಷ್ಟವಾದದ್ದು ಸಂತಸದ ವಿಷಯ. ಧನ್ಯವಾದಗಳು.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-76285001474050347732016-08-05T20:44:23.962+05:302016-08-05T20:44:23.962+05:30ನಿಮ್ಮ ಅನಿಸಿಕೆಗಳನ್ನು ಓದಿ ಖುಷಿಯಾಯಿತು. ತುಂಬಾ ಧನ್ಯವಾದಗ...ನಿಮ್ಮ ಅನಿಸಿಕೆಗಳನ್ನು ಓದಿ ಖುಷಿಯಾಯಿತು. ತುಂಬಾ ಧನ್ಯವಾದಗಳು.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-8899825408079022372016-08-04T11:29:45.857+05:302016-08-04T11:29:45.857+05:30nice story sirnice story sirAnonymoushttps://www.blogger.com/profile/16043780651227583025noreply@blogger.comtag:blogger.com,1999:blog-3999938973366138086.post-51185349080189255582016-08-04T11:28:31.066+05:302016-08-04T11:28:31.066+05:30kathe chennagide sirkathe chennagide sirAnonymoushttps://www.blogger.com/profile/16043780651227583025noreply@blogger.comtag:blogger.com,1999:blog-3999938973366138086.post-64760005535330714802016-04-09T11:59:46.874+05:302016-04-09T11:59:46.874+05:30ಅದ್ಭುತವಾದ ವಿಚಾರಗಳನ್ನು ತಕ್ಕ ರೂಪಕಗಳಿಂದ ವಿವರಿಸಿದ್ದೀರಾ...ಅದ್ಭುತವಾದ ವಿಚಾರಗಳನ್ನು ತಕ್ಕ ರೂಪಕಗಳಿಂದ ವಿವರಿಸಿದ್ದೀರಾ ಸರ್...ವಿಷಯ ವಸ್ತು ತುಂಬಾ ಇಷ್ಟ ಆಯ್ತು, ಕಥಾ ಹಂದರ ತುಂಬ ಚೆನ್ನಾಗಿದೆ 😊 Anonymoushttps://www.blogger.com/profile/13346411696955976374noreply@blogger.comtag:blogger.com,1999:blog-3999938973366138086.post-63605761881771915312016-01-24T16:22:13.231+05:302016-01-24T16:22:13.231+05:30ಹೆದರುತ್ತಲೇ ಓದಿ ಮುಗಿಸಿದೆ. ನಾನು ಸಸ್ಯಾಹಾರಿ. ಪ್ರಾಣಿಹಿಂ...ಹೆದರುತ್ತಲೇ ಓದಿ ಮುಗಿಸಿದೆ. ನಾನು ಸಸ್ಯಾಹಾರಿ. ಪ್ರಾಣಿಹಿಂಸೆ ನಾನು ನೋಡಲಾರೆ. ಎಷ್ಟೇ ನೋವು ಆಗಲಾರದು ಎಂದರೂ ದೇಹ ನೋವಿಗೆ ಪ್ರತಿಕ್ರಿಯಿಸುತ್ತದೆ. ಮೆದುಳು ಗ್ರಹಿಸುತ್ತಿಲ್ಲ ಅಷ್ಟೆ. ನಮಗೆ ಅರಿವಳಿಕೆ ಕೊಟ್ಟು ಹಲ್ಲು ತೆಗೆಯುತ್ತಾರೆ. ಆಪರೇಶನ್ ಮಾಡುತ್ತಾರೆ. ನೋವಿಗೆ ಅಲ್ಲಿ ಊದುತ್ತದೆ. ನಂಜಾಗುತ್ತದೆ. ನಮಗೆ pain killers ಕೊಡುತ್ತಾರೆ. ಗಾಯ ಗುಣವಾಗುವ ತನಕ. ನೋವಾಗಿಲ್ಲವೆಂದು ಅರ್ಥವೆ? ಬೇಡ. ಚಿಕ್ಕ ಮಕ್ಕಳಿಗೆ ಬುದ್ಧಿ ಕಲಿಸಲು ಹೊಡೆಯಿರಿ. ದೊಡ್ಡವಾದ ಮೇಲೆ ಅವು ಮರೆತು ಬಿಡುತ್ತವೆ. ಕ್ಷಮಿಸುತ್ತವೆ. ಆದರೆ ನೀವು ಹೊಡೆದದ್ದು ಸಾಧುವೆ? ಆಗಬೇಕಾದ damage ಆಗಿಯೇ ಆಗುತ್ತದೆ. ಅವರಿಗೆ ಅರಿವಾಗಿರಲಾರದು. ಈ ಕಥೆ ಓದಿ ತುಂಬಾ ಹಿಂಸೆ ಪಟ್ಟೆ. ನಿಮಗೂ ಅಷ್ಟೇ ಆಗಿರುತ್ತದೆ. ಆದ್ದರಿಂದ ಬರೆಯುವ ಕಷ್ಟ ತೆಗೆದುಕೊಂಡಿದ್ದೀರಿ ಎನಿಸಿತು. ಧನ್ಯವಾದ. :-( - ಸಂಗೀತಾ ಶೆಣೈ. 24.1.16.Sangeeta Shenoyhttps://www.blogger.com/profile/02616077831160711326noreply@blogger.comtag:blogger.com,1999:blog-3999938973366138086.post-59020694901850964162014-04-10T19:09:41.721+05:302014-04-10T19:09:41.721+05:30Your reply is also very nice sir. If you still hav...Your reply is also very nice sir. If you still have not written about your own experiences or autobiography, you can start it now, because we people, stationary, in places like Belgaum, do not know much about Partition, the tragedies related to Partition etc. Or if you have already written, pl mention about it.Anonymousnoreply@blogger.comtag:blogger.com,1999:blog-3999938973366138086.post-79825419158792141272014-03-25T09:07:16.085+05:302014-03-25T09:07:16.085+05:30ಕಥೆಯನ್ನು ಓದಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಕೃತಜ್ಞತ...ಕಥೆಯನ್ನು ಓದಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಕೃತಜ್ಞತೆಗಳು. ಅಚ್ಚರಿಯೆಂದರೆ ೨೦೦೭ರ ಡಿಸೆಂಬರ್ ತಿಂಗಳಿನ ಒಂದು ಮುಂಜಾನೆ ಈ ಕಥೆಯನ್ನು ಬರೆಯಲು ಆರಂಭಿಸಿದಾಗ ನನ್ನಲ್ಲಿದ್ದ ವಿಚಾರಗಳಿಗೂ ಇದು ಅಂತಿಮವಾಗಿ ತಳೆದ ರೂಪಕ್ಕೂ ಅಜಗಜಾಂತತ ವ್ಯತ್ಯಾಸವಿದೆ. ಎರಡನೆಯ ಬೆಳಿಗ್ಗೆ ಮೂರೂವರೆ ಗಂಟೆಯಿಂದ ಆರು ಗಂಟೆಯವರೆಗೆ ಜಗತ್ತನ್ನೇ ಮರೆತು ಬರೆದ ಆರು ಪುಟಗಳು ಕಥೆಯ ಜಾಡನ್ನು ಸಂಪೂರ್ಣವಾಗಿ ಬದಲಾಯಿಸಿಬಿಟ್ಟವು. ಕಥೆ ನನ್ನನ್ನು ತನ್ನ ತೆಕ್ಕೆಗೆ ತೆಗೆದುಕೊಂಡುಬಿಟ್ಟಿತು. ಅದೇಕೋ ಕಾಣೆ, ಬಾಲ್ಯದಿಂದಲೂ ನನ್ನನ್ನು ಕಾಡುತ್ತಿರುವ ದೇಶವಿಭನೆಯ ದುರಂತ, ಆ ದಿನಗಳ ರಕ್ತಪಾತ, ನಂತರದ ಇತಿಹಾಸ, ಇದೆಲ್ಲಕ್ಕೂ ಸಾಕ್ಷಿಯಾದ ನನ್ನ ಪ್ರೀತಿಯ ದೆಹಲಿ ಮುಂಚೂಣಿಗೆ ಬಂದು ಈ ಎಲ್ಲದರ ಬಗ್ಗೆ ನನ್ನ ನೋವು, ಕಳವಳ, ಅನೂಹ್ಯ ಭೀತಿ, ಚೂರೇಚೂರು ಆಶಾಭಾವನೆಯ ಮಿಂಚು ಕಥೆಯಲ್ಲಿ ದಾಖಲಾಗುತ್ತಾ ಹೋದವು... ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-48873636907267963862014-03-24T23:08:35.685+05:302014-03-24T23:08:35.685+05:30Kathe chennagide sir. Adare odi onthara bejarayitu...Kathe chennagide sir. Adare odi onthara bejarayitu. Eshto vishayagalu namage gotte iruvudilla mattu vichara madiruvudoo illa. Odidaga maimele mullu bandatayitu. ನೀತಾ ರಾವ್https://www.blogger.com/profile/10763134947543858605noreply@blogger.comtag:blogger.com,1999:blog-3999938973366138086.post-33786088487865926382014-03-19T09:11:06.137+05:302014-03-19T09:11:06.137+05:30ಈ ಕಥೆ ನಿಮಗೆ ಇಷ್ಟವಾದುದು ನನಗೆ ಅಪಾರ ಸಂತೋಷ ನೀಡಿದೆ. ದ...ಈ ಕಥೆ ನಿಮಗೆ ಇಷ್ಟವಾದುದು ನನಗೆ ಅಪಾರ ಸಂತೋಷ ನೀಡಿದೆ. ದೇಶವಿಭಜನೆಯ ದುರಂತವನ್ನು ವಿಶ್ಲೇಷಿಸುವ ಈ ಕಥೆಯಲ್ಲಿನ ಸೈನಿಕನಾಗಿ ಬದಲಾಗುವ ಕಟುಕ ಸೇರಿದಂತೆ ಎಲ್ಲರೂ ರೂಪಕಗಳೇ. ಸಿಂಧೂ ಕಾಶ್ಮೀರವನ್ನು ಪ್ರತಿನಿಧಿಸುತ್ತಾಳೆ. ನಿಮ್ಮ ಮೆಚ್ಚುಗೆಯ, ಪ್ರೋತ್ಸಾಹದಾಯಕ ಮಾತುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-4188733710665731002014-03-18T22:38:36.326+05:302014-03-18T22:38:36.326+05:30ಆಗಲೂ, ಇಗಲೂ, ಯಾವಾಗಲೂ ನಾನು ಮೆಚ್ಚಿದ ಕಥೆಗಳಲ್ಲಿ ಇದೂ ಒಂದ...ಆಗಲೂ, ಇಗಲೂ, ಯಾವಾಗಲೂ ನಾನು ಮೆಚ್ಚಿದ ಕಥೆಗಳಲ್ಲಿ ಇದೂ ಒಂದು. ಅನೇಕ ಸ್ಥರಗಳಲ್ಲಿ ಪರಿಣಾಮಿಸುತ್ತ ಕಥೆ ತಲೆಮಾರುಗಳ ನಂಬಿಕೆಗಳನ್ನು ತೆರೆದಿಡುವಲ್ಲಿ ಸಫಲವಾಗುತ್ತದೆ. 'ಪ್ರಾಣಿಹತ್ಯೆ'ಯ ಬಗ್ಗೆ ನಮ್ಮ ವಯ್ಯಕ್ತಿಕ ನೆಲೆಗಳೇನೆ ಇರಲಿ ದಂಧೆಯಲ್ಲಿ 'ಕಟುಕ'ತನದಲ್ಲಿ ಇಟುಕುವ ಮಾನವೀಯತೆಯ ಮುಂದೆ ಮನುಷ್ಯನನ್ನೆ ಸೀಳಿ ಒಗೆಯುವ ನರಹಂತಕರ ಛದ್ಮವೇಷ ಅಲ್ಲಲ್ಲಿ ಇಣುಕಿ ನಮ್ಮನ್ನು ಗಾಭರಿಗೊಳಿಸುತ್ತ, 'ಕಟುಕ' ಶಬ್ದದ ಅರ್ಥವ್ಯಾಪ್ತಿಗೆ ಮನ ವಿಲವಿಲನೆ ಕಲಕಿಸುವಲ್ಲಿ ಕಥೆ ಯಶಸ್ವಿಯಾಗುತ್ತದೆ. 'ಸಿಂಧು'ವಿನ ಆಗಮನದಿಂದ ಕಥೆಯ ಹಂದರ ಅನಗತ್ಯವಾಗಿ ವಿಶಾಲವಾಯಿತೇನೋ ಎನಿಸಿದ್ದು ಸುಳ್ಳಲ್ಲ -ಅಷ್ಟೊಂದು ದೊಡ್ಡ ಕ್ಯಾನವಸ್ ಒಂದು ಕಥೆಗೆ ಬೇಕೆ ಬೇಕಿತ್ತಾ ಎನಿಸಿತು ಒಂದು ಕ್ಷಣ. ಅತ್ಯುತ್ತಮ ಕಥೆಗೆ ಧನ್ಯವಾದಗಳು.<br />-ಅನಿಲ ತಾಳಿಕೋಟಿ<br /><br />Anonymoushttps://www.blogger.com/profile/10355108254867937880noreply@blogger.comtag:blogger.com,1999:blog-3999938973366138086.post-3738919141386779402013-05-25T09:42:51.731+05:302013-05-25T09:42:51.731+05:30ಪ್ರಿಯ ಶ್ರೀ ರಾಧಾಕೃಷ್ಣ, ನಮಸ್ಥೇ. ನಿಮ್ಮ ಕಮೆಂಟ್ ಓದಿ ತು...ಪ್ರಿಯ ಶ್ರೀ ರಾಧಾಕೃಷ್ಣ, ನಮಸ್ಥೇ. ನಿಮ್ಮ ಕಮೆಂಟ್ ಓದಿ ತುಂಬಾ ಸಂತೋಷವಾಯಿತು. ಕಥೆಯನ್ನು ಇಷ್ಟಪಟ್ಟದ್ದಕ್ಕೆ, ಒಳ್ಳೆಯ ಮಾತುಗಳಿಗೆ ಕೃತಜ್ಞತೆಗಳು. ಗೋಹತ್ಯೆಯ ಬಗೆಗಿನ ನಿಮ್ಮ ಲೇಖನದ ಬಗ್ಗೆ ನನಗೆ ಕುತೂಹಲವಿದೆ. ದಯವಿಟ್ಟು ಅದರ ಲಿಂಕ್ ಕೊಡಿ. ವಂದನೆಗಳು.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-58339619445376477092013-05-25T06:38:27.337+05:302013-05-25T06:38:27.337+05:30ಇದೊಂದು ಶ್ರೇಷ್ಠ ಕಥೆ. ಗೋ ಸಾಕಣೆಯ ತಲ್ಲಣಗಳು ಎಂಬ ಬರಹವನ್ನ...ಇದೊಂದು ಶ್ರೇಷ್ಠ ಕಥೆ. ಗೋ ಸಾಕಣೆಯ ತಲ್ಲಣಗಳು ಎಂಬ ಬರಹವನ್ನು ರೈತರ ತಾಣದಲ್ಲಿ ಬರೆದೆ - ಅದರಲ್ಲಿ ಗೋ ಸಾಕಣೆಯ ಕಷ್ಟ ಸುಖಗಳನ್ನೆಲ್ಲ ಹೇಳುತ್ತ ಗೋವುಗಳನ್ನು ಮಾಂಸಕ್ಕಾಗಿ ಕೊಲ್ಲುವವರೆಲ್ಲರೂ ದುಷ್ಟರಲ್ಲ - ಗೋ ಹತ್ಯೆ ನಿಷೇಧಕ್ಕಿಂತ ಯಾವುದೇ ಪ್ರಾಣಿಯ ಹತ್ಯೆಯನ್ನು ಮಾಂಸಕ್ಕಾಗಿ ಕೊಲ್ಲುವಾಗ ಅತ್ಯಂತ ಸಹನೀಯ ಮತ್ತು ಕಡಿಮೆ ಹಿಂಸೆಯ ವಿಧಾನವನ್ನು ಅನುಸರಿಸುವ ಕುರಿತು ಸರಕಾರ ಜನರನ್ನು ಮನವರಿಕೆ ಮಾಡಬೇಕೆಂದು ಪ್ರಸ್ತಾವಿಸಿದ್ದೆ. ಹಲವರು ನನ್ನ ಬರಹವನ್ನು ಮೆcಚಿಕೊಂಡರು. ಒಬ್ಬ ಓದುಗರು ತಮ್ಮೂರಿನ ಕಸಾಯಿ ಖಾನೆಯ ಭೀಕರತೆಯನ್ನು ವಿವರಿಸಿದರು. ಇನ್ನೊಬ್ಬರು ನಿಮ್ಮ ಈ ಕಥೆಯ ಲಿಂಕ್ ಕೊಟ್ಟರು. ಇದೊಂದು ಅತ್ಯ್ತ್ತಮ ಕಥೆ. ಪ್ರಾಣಿ ಹತ್ಯೆಯ ಎಲ್ಲ ದ್ವಂದ್ವಗಳನ್ನು, ಆಯಾಮಗಳನ್ನು ನಿರೂಪಿಸುವ ಶ್ರೇಷ್ಠ ಕಥೆ.RADHAKRISHNAhttps://www.blogger.com/profile/07348954093829316697noreply@blogger.com