tag:blogger.com,1999:blog-3999938973366138086.post5143167205152049488..comments2023-12-02T11:37:24.477+05:30Comments on ಪ್ರೇಮತಾಣ: ಲೇಖನ: ಇಂದಿರಾ ಗಾಂಧಿಯವರ ಬಗ್ಗೆ ಕೆಲವು ಮಾತುಗಳುಪ್ರೇಮತಾಣhttp://www.blogger.com/profile/04637584025392553280noreply@blogger.comBlogger3125tag:blogger.com,1999:blog-3999938973366138086.post-86469084993373801752017-06-17T13:22:35.699+05:302017-06-17T13:22:35.699+05:30Nice article Nice article Anonymousnoreply@blogger.comtag:blogger.com,1999:blog-3999938973366138086.post-82608663694317733602011-11-21T18:10:05.157+05:302011-11-21T18:10:05.157+05:30ಪ್ರಿಯ ಸುಬ್ಬಣ್ಣ, ಶ್ರೀಮತಿ ಗಾಂಧಿಯವರ ವಿದೇಶಾಂಗ ನೀತಿಗಳ ಮ...ಪ್ರಿಯ ಸುಬ್ಬಣ್ಣ, ಶ್ರೀಮತಿ ಗಾಂಧಿಯವರ ವಿದೇಶಾಂಗ ನೀತಿಗಳ ಮೇಲೆ ಗಮನ ಹರಿಸುವುದು/ಸೆಳೆಯುವುದು ನನ್ನ ಉದ್ದೇಶವಾದದ್ದರಿಂದ ಅವರ ಆಂತರಿಕ ನೀತಿಗಳನ್ನು ಬದಿಗೊತ್ತಿದೆ. ತುರ್ತುಪರಿಸ್ಥಿತಿಯ ಬಗೆಗಿನ ನಿಮ್ಮ ಅಸಮ್ಮತಿಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆ ದಿನಗಳ ಅತಿರೇಕಗಳು, ಸಂಜಯ್ ಗಾಂಧಿಯವರ ಉದ್ಧಟ ವರ್ತೆನೆ ನಿಜಕ್ಕೂ ಅಕ್ಷಮ್ಯ. ಆದರೂ, ಈ ವಲಯದಲ್ಲಿ ಅಭೂತಪೂರ್ವ ರಾಜಕೀಯ, ಸಾಮರಿಕ ಬೆಳವಣಿಗೆಗಳನ್ನು ಕಂಡ ೭೭-೭೯ರ ಕಾಲಾವಧಿಯಲ್ಲಿ ದೇಶವನ್ನಾಳಿದ ಜನತಾ ನಾಯಕರ ಬೇಜವಾಬ್ಧಾರೀತನ, ಅಧಿಕಾರಲಾಲಸೆಯ ಮುಂದೆ ಬೇರೆಲ್ಲವೂ ಅವರಿಗೆ ಗೌಣವಾದದ್ದು- ಇದನ್ನೆಲ್ಲಾ ನೋಡಿದರೆ ಅವರ 'ಯೋಗ್ಯತೆ'ಯ ಬಗ್ಗೆ ೧೯೭೫ರಲ್ಲಿ ನಮಗಿಂತಲೂ ಶ್ರೀಮತಿ ಗಾಂಧಿಯವರಿಗೆ ಹೆಚ್ಚಿನ ಅರಿವಿತ್ತು ಅನಿಸುತ್ತದೆ. ಭ್ರಷ್ಟಾಚಾರದ ಬಗ್ಗೆ ಹೇಳುವುದಾದರೆ, ಅದು ನೆಹರೂ ದಿನಗಳಲ್ಲೇ ಮೊಳಕೆಯೊಡೆದ ಬಗ್ಗೆ ಹಲವು ಕಡೆಯಿಂದ ತಿಳಿದಿದ್ದೇನೆ. ಆದಾಗ್ಯೂ, ಶ್ರೀಮತಿ ಗಾಂಧಿಯವರ ಕಾಲದಲ್ಲಿ ಅದು ಎಲ್ಲರ ಕಣ್ನಿಗೆ ಬೀಳುವ ಮಟ್ಟಕ್ಕೆ ಬೆಳೆದು ನಿಂತದ್ದು ನಿಜ. ಲೇಖನವನ್ನು ಆಸಕ್ತಿಯಿಂದ ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ನಾನು ನಿಮಗೆ ಅಭಾರಿ. ನಿಮ್ಮಂತಹ ಉತ್ಸಾಹೀ, ತಿಳುವಳಿಕಸ್ಥ ಓದುಗಮಿತ್ರರು ನನಗೆ ದೊರೆತಿರುವುದು ನನ್ನ ಬರೆಯುವ ಆಸಕ್ತಿಯನ್ನು ಇಮ್ಮಡಿಗೊಳಿಸಿದೆ.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-83307392932048474422011-11-20T20:00:17.511+05:302011-11-20T20:00:17.511+05:30ಧೀಮ೦ತ ನಾಯಕಿಯ ವ್ಯಕ್ತಿತ್ವ, ಸಮರ್ಥ ಚಿತ್ರಣ. ನಾನು ಬೆಳೆದ ...ಧೀಮ೦ತ ನಾಯಕಿಯ ವ್ಯಕ್ತಿತ್ವ, ಸಮರ್ಥ ಚಿತ್ರಣ. ನಾನು ಬೆಳೆದ ಪರಿಸರದಲ್ಲಿ ಅವರ ಕುರಿತು ಮೆಚ್ಚುಗೆ ಸ್ವಲ್ಪವಿದ್ದರೂ, ಆ ಕುರಿತು ಮುಕ್ತ ಹೊಗಳಿಕೆ ಇರಲಿಲ್ಲ, ಮಾತ್ರವಲ್ಲ, ನನಗೆ ಬುಧ್ಧಿ ಬರುವಾಗ ಅವರ ಅತಿರೇಕಗಳು, ಸ೦ಜಯ್ ಗಾ೦ಧಿ,, ತಲೆ ಎತ್ತಲಾರ೦ಭಿಸಿದವು. <br />ಭ್ರಷ್ಟಾಚಾರ ಅವರ ಕಾಲದಲ್ಲೇ ಕುಡಿಯೊಡೆಯಿತು ಎ೦ಬ ಹೇಳಿಕೆ ಇದೆಯಲ್ಲಾ. ತುರ್ತು ಪರಿಸ್ಥಿತಿಯನ್ನು ನೀವು ಒ೦ದು ಕಪ್ಪುಚುಕ್ಕೆ ಎ೦ದಷ್ಟೇ ಪ್ರಸ್ತಾಪಿಸಿದರೆ ಬಹುಶಃ ಅದು ವಿಷಯವ್ವನು ಮುಚ್ಚಿಹಾಕುವ೦ತೆ, ಅಥವಾ ಕಡೆಗಣಿಸುವ೦ತೆ ಕಾಣಿಸುತ್ತದೆ. ನಿಮ್ಮ ಈ ಲೇಖನ ಶ್ರಿಮತಿ ಗಾ೦ಧಿಯವರ ವಿಶೇಷತೆಗಳನ್ನಷ್ಟೇ ಹೊಗಳದೇ, ತುಸು ಸಮತೋಲಿತ ವಿಶ್ಲೇಷಣೆ ಕೊಡಬಹುದಿತ್ತೇ ?subbannahttps://www.blogger.com/profile/05559676165984315062noreply@blogger.com